
ನವದೆಹಲಿ: ಪುಲ್ವಾಮಾ ಪ್ರದೇಶದಲ್ಲಿ ಹಲವಾರು ಜೆಎಂ ಭಯೋತ್ಪಾದಕರೊಂದಿಗೆ 12 ಗಂಟೆಗಳ ಕಾಲ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಸೋಮವಾರ ಜೈಶ್-ಎ-ಮೊಹಮ್ಮದ್ (ಜೆಎಂ) ಕಮಾಂಡರ್ ಅಬ್ದುಲ್ ರಶೀದ್ ಘಝಿ ಅಲಿಯಾಸ್ ಕಮ್ರಾನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಘಾಜಿ, ಅಫಘಾನ್ ಯುದ್ಧದ ಅನುಭವಿ ಮತ್ತು ಐಇಡಿ ತಜ್ಞನಾಗಿದ್ದನು, ಪುಲ್ವಾಮಾದ ಭಯೋತ್ಪಾದಕ ಆದಿಲ್ ದಾರ್ -ನನ್ನು ಆತ್ಮಾಹುತಿ ಧಾಳಿಗೆ ತರಭೇತಿ ನೀಡಿದ್ದು ಇದೇ ಘಾಜಿ ಎನ್ನಲಾಗಿದೆ.
ಕೊಲೆಯಾದ ಕೆಲವೇ ಕ್ಷಣಗಳಲ್ಲಿ, ಜೈಶ್-ಎ-ಮೊಹಮ್ಮದ್ ಸೇಡು ತೀರಿಸಿಕೊಳ್ಳಲು ಪ್ರತಿಪಾದಿಸುವ ಹೇಳಿಕೆ ಬಿಡುಗಡೆ ಮಾಡಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಘಾಜಿ, ಅಫಘಾನ್ ಯುದ್ಧದ ಅನುಭವಿ ಮತ್ತು ಐಇಡಿ ತಜ್ಞನಾಗಿದ್ದನು, ಪುಲ್ವಾಮಾದ ಭಯೋತ್ಪಾದಕ ಆದಿಲ್ ದಾರ್ -ನನ್ನು ಆತ್ಮಾಹುತಿ ಧಾಳಿಗೆ ತರಭೇತಿ ನೀಡಿದ್ದು ಇದೇ ಘಾಜಿ ಎನ್ನಲಾಗಿದೆ.
ಕೊಲೆಯಾದ ಕೆಲವೇ ಕ್ಷಣಗಳಲ್ಲಿ, ಜೈಶ್-ಎ-ಮೊಹಮ್ಮದ್ ಸೇಡು ತೀರಿಸಿಕೊಳ್ಳಲು ಪ್ರತಿಪಾದಿಸುವ ಹೇಳಿಕೆ ಬಿಡುಗಡೆ ಮಾಡಿದೆ.