
ಆದರೆ ಬಿಜೆಪಿ ನಾಯಕರು ಖಾರವಾಗಿ ಪ್ರತಿಕ್ರಿಯಿಸುತ್ತಾ ಹೇಳಿಕೆಗಳನ್ನು ನೀಡಿದರು. ಬಿಜೆಪಿಯ ಶಾನವಾಜ್ "ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮ ದೇಶ ಇಲ್ಲ ಮತ್ತು ಹಿಂದೂಗಳಿಗಿಂತ ಉತ್ತಮ ಸ್ನೇಹಿತನಿಲ್ಲ" ಎಂದಿದ್ದಾರೆ.
ಅನ್ಸಾರಿಯವರ ಹೇಳಿಕೆಗೆ ಇನ್ನೊಬ್ಬ ಬಿಜಿಪಿ ಮುಖಂಡ ಪ್ರೀತಿ ಗಾಂಧಿ, "ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಅನ್ಸಾರಿಯವರನ್ನು ಉಪಾಧ್ಯಕ್ಷ ಹುದ್ದೆಯಲ್ಲಿ ೧೦ ವರ್ಷಕೂರಿಸಿದ್ದರು ಅಹಿತಕರ ಭಾವನೆ ಇದೆ ಎನ್ನುತ್ತಿದ್ದಾರೆ." ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.